ನಾಳೆಯಿಂದ`ತಿಥಿ` ತೆರೆಗೆ
Posted date: 05 Thu, May 2016 – 10:41:55 PM

ಪಿಆರ್‌ಎಸ್‌ಪಿಸಿಟಿವಿಎಸ್ ಲಾಂಛನದಲ್ಲಿ ಪ್ರತಾಪ್ ರೆಡ್ಡಿ ಅವರು ನಿರ್ಮಿಸಿರುವ ‘ತಿಥಿ ಚಿತ್ರ ನಾಳೆಯಿಂದ ಬಿಡುಗಡೆಯಾಗುತ್ತಿದೆ. ರಾಮ್ ರೆಡ್ಡಿ ನಿರ್ದೇಶನದ ಈ ಚಿತ್ರಕ್ಕೆ ಈರೇಗೌಡ ಕಥೆ ಬರೆದಿದ್ದಾರೆ. ಡೊರಾನ್ ಟೆಂಪರ್ಟ್ ಛಾಯಾಗ್ರಹಣ, ಜಾನ್ ಜೆ ಮೊಮೆನ್, ರಾಮ್ ರೆಡ್ಡಿ ಸಂಕಲನ, ನಿತಿನ್ ಲೂಕೂಸ್ ಧ್ವನಿ ವಿನ್ಯಾಸ ಹಾಗೂ ಈರೇಗೌಡ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಚನ್ನೇಗೌಡ, ತಮ್ಮೇಗೌಡ, ಅಭಿಷೇಕ್, ಪೂಜಾ, ಸಿಂಗ್ರಿ ಗೌಡ, ಸೋಮಶೇಖರ್, ಶ್ರೀನಿವಾಸ್, ಚನ್ನವೀರೇಗೌಡ, ಮಹದೇವ, ಗೌರಮ್ಮ, ಶಂಕರೇಗೌಡ ಇದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed